Breaking News
ಅಂತರ ವಿಶ್ವ ವಿದ್ಯಾಲಯ ಖೋ-ಖೋ ತಂಡಕ್ಕೆ ಹೆ.ಆರ್.ಶ್ರೀರಾಮುಲು ಕಾಲೇಜು ವಿದ್ಯಾರ್ಥಿ ಬಸವರಾಜ ಆಯ್ಕೆ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ:ಅಂತ‌ರ್ ವಿಶ್ವವಿದ್ಯಾಲಯ ಮಟ್ಟದ ಖೋ-ಖೋ ತಂಡಕ್ಕೆ ಕೊಪ್ಪಳ ವಿವಿಯಿಂದ ಗಂಗಾವತಿಯ ಹೆಚ್.ಆರ್.ಶ್ರೀರಾಮುಲು ಮಹಾವಿದ್ಯಾಲಯದ ವಿದ್ಯಾರ್ಥಿ ಬಸವರಾಜ್.ಬಿ ಆಯ್ಕೆಯಾಗಿದ್ದಾನೆ. ದಾವಣಗೆರೆಯಲ್ಲಿ ನಡೆಯುವ ದಕ್ಷಿಣ ವಲಯದ ಅಂತ‌ರ್ ವಿಶ್ವವಿದ್ಯಾಲಯ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಕೊಪ್ಪಳ ವಿವಿಯನ್ನು ಪ್ರತಿನಿಧಿಸಲಿದ್ದರೆ. ಕ್ರೀಡಾಪಟು ಬಸವರಾಜ ಅವರಿಗೆ ಗಂಗಾವತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಎ. ಸೋಮರಾಜು, ಪ್ರಾಚಾರ್ಯ ಡಾ. ವಿಜಯಾನಂದ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಡಾ. ಮೋಹನ್ ಹೊಸಕೋಟಿ ಅವರು ಸೇರಿದಂತೆ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ.

ವಿಶ್ವಕಪ್ ಕ್ರಿಕೆಟ್ ಮ್ಯಾಚ್: ಮೂರನೇ ಭಾರಿಗೆ ಭಾರತದ ಮಡಿಲಿಗೆ ವಿಶ್ವ ಕಪ್.!! * ಬ್ಯಾಟಿಂಗ್ ನಲ್ಲಿ ಅಭಿಷೇಕ್ ಶರ್ಮಾ, ಈಶನ್ ಕಿಶನ್ ೬ಓವರ್ ನಲ್ಲಿ ೯೩ ರನ್ ಗಳಿಕೆ. *೧೫ಓವರ್ ಗಳಲ್ಲಿ ೨೦೩ ರನ್ ಗಳಿಕೆ.

ವಿಶ್ವಕಪ್ ಕ್ರಿಕೆಟ್ ಮ್ಯಾಚ್: ಮೂರನೇ ಭಾರಿಗೆ ಭಾರತದ ಮಡಿಲಿಗೆ ವಿಶ್ವ ಕಪ್.!!
* ಬ್ಯಾಟಿಂಗ್ ನಲ್ಲಿ ಅಭಿಷೇಕ್ ಶರ್ಮಾ, ಈಶನ್ ಕಿಶನ್ ೬ಓವರ್ ನಲ್ಲಿ ೯೩ ರನ್ ಗಳಿಕೆ.
*೧೫ಓವರ್ ಗಳಲ್ಲಿ ೨೦೩ ರನ್ ಗಳಿಕೆ
ಕಿಷ್ಕಿಂಧವಾಣಿ ಸುದ್ದಿ
ಅಹಮದಾಬಾದ್: 2026ರ ವಿಶ್ವಕಪ್ ಟಿ20 ಪಂದ್ಯಾವಳಿಯ ಫೈನಲ್ ಪಂದ್ಯ ಗುಜರಾತಿನ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರವಿವಾರ ಸಂಜೆ ಜರುಗಿತು. ಗೆಲುವಿನ ಗುರಿಯೊಂದಿಗೆ ಭಾರತ ತಂಡದವರು ೫ ವಿಕೇಟ್‌ ಗಳ ನಷ್ಟಕ್ಕೆ 255 ರನ್ ಗಳ ಸವಾಲನ್ನು ನ್ಯೂಜಿಲೆಂಡ್ ತಂಡಕ್ಕೆ ಹಾಕಿದರು.
ಬ್ಯಾಟಿಂಗ್ ನಲ್ಲಿ ಹಿಂದೂ ಅಮೋಘ ಪ್ರದರ್ಶನವನ್ನು ನೀಡಿದ ಅಭಿಷೇಕ್ ಶರ್ಮ ಹಾಗೂ ಕಿಶನ್ ಕಿಶನ್ ಆರು ಓವರ್ ಗಳಲ್ಲಿ 92 ರನ್ ಗಳಿಸುವ ಮೂಲಕ ಭರ್ಜರಿ ಶುಭಾರಂಭ ಮಾಡಿದರು.ರನ್ ಗಳ ಗಳಿಕೆಯನ್ನು ಮುಂದುವರಿಸಿದವರು ಸಂಜು ಸ್ಯಾಮ್ಸನ್ ೪೬ ಎಸೆತಗಳ(ಬಾಲ್)ಲ್ಲಿ ೮೯ ರನ್ ಗಳಿಸುವ 15 ಓವರ್ ಗಳಲ್ಲಿ ಎರಡು ನೂರು ರನ್ನುಗಳ ಗಡಿಯನ್ನು ದಾಟಿಸಲಾಯಿತು.ನ್ಯೂಜಿಲೆಂಡ್ ನ ಜೇಮ್ಸ್ ನಿಶಾಮ್ ಒಂದು ಒವರ್ ನಲ್ಲಿ ಮೂರು ವಿಕೇಟ್‌ ಪಡೆದು ರನ್ ಗಳ ಗಳಿಕೆ ಪ್ರಮಾಣವನ್ನು ತಡೆದರು.ಶಿವಂ ದುಬೇ ೮ ಬಾಲ್ ನಲ್ಲಿ ೨೬ ರನ್ ಒಡೆಯುವ ಮೂಲಕ ರನ್ ಗಳಿಕೆ ಹೆಚ್ಚು ಮಾಡಿದತು.
ಭಾರತದ೨೫೫ ರನ್ ಗಳ ಗುರಿಯನ್ನು ಬೆನ್ನು ಹಟ್ಟಿದ ನ್ಯೂಜಿಲೆಂಡ್ ತಂಡದ ಬ್ಯಾಟ್ಸ್ ಮ್ಯಾನ್ ಗಳು ಅಕ್ಷರ ಪಟೇಲ್ ಮತ್ತು ಜಶ್ಪ್ರೀತ್ ಬೂಮ್ರಾ ಬಾಲಿಂಗ್ ಮತ್ತು ಈಶನ್ ಕಿಶನ್ ಉತ್ತಮ ಪಿಲಿಂಡ್ ಗೆ ಭಾರತಕ್ಕೆ ಟಿ20 ವಿಶ್ವಕಪ್ ಬರಲು ಪ್ರಮುಖ ಕಾರಣವಾಯಿತು

ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ:ಭಾರತ ಫೈನಲ್ ಗೆ ಪ್ರವೇಶ.

ಕಿಷ್ಕಿಂಧವಾಣಿ ಸುದ್ದಿ
ಮುಂಬೈ: ಟಿ20 ವಿಶ್ವ ಕ್ರಿಕೆಟ್ ನ ಭಾರತ ಮತ್ತು ಇಂಗ್ಲೆಂಡ್ ಪಂದ್ಯಾವಳಿ ಗುರುವಾರ  ಮುಂಬೈನ ವಾಂಖಡೆ ಕ್ರಿಕೆಟ್ ಮೈದಾನದಲ್ಲಿ ಜರುಗಿತು, ಈ ಪಂದ್ಯಾವಳಿಯಲ್ಲಿ ಜಸ್ಪ್ರೀತ್ ಬ್ರೂಮ್ರಾ ಹಾಗೂ ಸಂಜೀವ ಶಾಮಸನ್ ಅಮೋಘ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ಅನ್ನು ಮಣಿಸಿದರು. ಅತ್ಯಂತ ರೋಮಾಂಚಕಾರಿಘಟ್ಟದಲ್ಲಿ ಕೊನೆಯ ಅವಧಿಯ ಬಾಲಿಂಗ್ ನಲ್ಲಿ ಭಾರತವನ್ನು ಗೆಲ್ಲಿಸುವಲ್ಲಿ ಇವರಿಬ್ಬರು ಕಾರಣೀಕರ್ತರಿದ್ದಾರೆ
ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 07ವಿಕೇಟಗಳ ನಷ್ಟಕ್ಜೆ
253 ರನ್ ಗಳಿಸಿದರು.ಇದರ ಬೆನ್ನಟ್ಟಿದ ಇಂಗ್ಲೆಂಡ್ ನವರು 07ವಿಕೇಟ್ ಗಳ ನಷ್ಟ 246 ಗಳಿಸಿ 07 ರನ್ ಅಂತರದಲ್ಲಿ ಭಾರತ ಗೆಲುವು ಪಡೆಯಿತು.
ಫೈನಲ್ ಪಂದ್ಯಾವಳಿ ಗುಜರಾತ್ ನ ಅಹಮದಾಬಾದ್ ನಲ್ಲಿ ಮಾ.08 ರಂದು ಸಂಜೆ 07 ಗಂಟೆಗೆ ನಡೆಯಲಿದೆ.